1.ಭಾರತ ಸರ್ಕಾರ ಇತ್ತೀಚೆಗೆ ಪ್ರಾರಂಭಿಸಿದ UMEED ಪೋರ್ಟಲ್ ಅನ್ನು ಈ ಕೆಳಗಿನವುಗಳಲ್ಲಿ ಯಾವುದು ಉತ್ತಮವಾಗಿ ವಿವರಿಸುತ್ತದೆ?
a) ಪರಿಸರ ಅನುಮತಿಗಳನ್ನು ಮೇಲ್ವಿಚಾರಣೆ ಮಾಡಲು ಆನ್ಲೈನ್ ವೇದಿಕೆ
b) ವಕ್ಫ್ ಆಸ್ತಿಗಳ ನೋಂದಣಿ ಮತ್ತು ನಿರ್ವಹಣೆಯನ್ನು ಸುಗಮಗೊಳಿಸಲು ಒಂದು ಪೋರ್ಟಲ್
c) ಕೃಷಿ ಸಬ್ಸಿಡಿಗಳನ್ನು ಪತ್ತೆಹಚ್ಚಲು ಡಿಜಿಟಲ್ ಸೇವೆ
d) ಪಿಂಚಣಿ ವಿತರಣೆಗಾಗಿ ಇ-ಆಡಳಿತ ಉಪಕ್ರಮ
2. 85ನೇ ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ದ ಅಧ್ಯಕ್ಷತೆ ವಹಿಸಿದವರು ಯಾರು ಮತ್ತು ಈ ಸಮ್ಮೇಳನ ಎಲ್ಲಿ ನಡೆಯಿತು?
a) ಡಾ.ಎಚ್.ಎಸ್.ವೆಂಕಟೇಶ ಮೂರ್ತಿ, ಕಲಬುರಗಿ
b) ಡಾ. ಚಂದ್ರಶೇಖರ ಕಂಬಾರ, ಧಾರವಾಡ
c) ಡಾ.ಸಿದ್ದಲಿಂಗಯ್ಯ, ಶ್ರವಣಬೆಳಗೊಳ
d) ಬರಗೂರು ರಾಮಚಂದ್ರಪ್ಪ, ರಾಯಚೂರು
3. ಅಗ್ನಿವರ್ಣ, ಚಿತ್ರಪಟ, ಉರಿಯ ಉಯ್ಯಾಲೆ, ಮಂಥರೆ ಈ ನಾಟಕಗಳನ್ನು ರಚಿಸಿದವರು ಯಾರು?
a) ಎಸ್. ಆರ್. ವಿಜಯಶಂಕರ್
b) ಪು.ತಿ. ನರಸಿಂಹಾಚಾರ್
c) ಕೆ.ಎಸ್. ನರಸಿಂಹಸ್ವಾಮಿ
d) ಡಾ.ಎಚ್.ಎಸ್.ವೆಂಕಟೇಶ ಮೂರ್ತಿ
4. ಈ ಕೆಳಗಿನ ಜೋಡಿಗಳನ್ನು ಪರಿಗಣಿಸಿ:
ಜೌಗು ಪ್ರದೇಶ/ಸರೋವರ ಸ್ಥಳ
1 ಹೊಕೇರಾ ಜೌಗು ಪ್ರದೇಶ – ಪಂಜಾಬ್
2 ರೇಣುಕಾ ಜೌಗು ಪ್ರದೇಶ – ಹಿಮಾಚಲ ಪ್ರದೇಶ
3 ರುದ್ರಸಾಗರ ಸರೋವರ – ತ್ರಿಪುರ
4 ಸಸ್ತಂಕೋಟ ಸರೋವರ – ತಮಿಳುನಾಡು
ಮೇಲೆ ನೀಡಲಾದ ಎಷ್ಟು ಜೋಡಿಗಳನ್ನು ಸರಿಯಾಗಿ ಹೊಂದಿಸಲಾಗಿದೆ?
a) ಕೇವಲ ಒಂದು ಜೋಡಿ
b) ಕೇವಲ ಎರಡು ಜೋಡಿ
c) ಕೇವಲ ಮೂರು ಜೋಡಿ
d) ಎಲ್ಲಾ ನಾಲ್ಕು ಜೋಡಿಗಳು
5. ಭಾರತದ ರಾಮ್ಸರ್ ತಾಣಗಳ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ
1 ಇತ್ತೀಚಿಗೆ ಸೇರ್ಪಡೆಗೊಂಡ ಮೆನಾರ್ ಮತ್ತು ಖಿಚನ್ ಈ ಎರಡು ರಾಮ್ಸರ್ ತಾಣಗಳು ರಾಜಸ್ಥಾನದಲ್ಲಿವೆ
2 ಭಾರತದ ಒಟ್ಟು ರಾಮ್ಸರ್ ಜೌಗು ಪ್ರದೇಶಗಳ ಸಂಖ್ಯೆ 91
3 ಭಾರತವು ರಾಮ್ಸರ ತಾಣಗಳನ್ನು ಹೊಂದಿದ ದೇಶಗಳಲ್ಲಿ ಏಷ್ಯಾದಲ್ಲಿ ಅತಿ ಹೆಚ್ಚು ಮತ್ತು ಜಾಗತಿಕವಾಗಿ ಮೂರನೇ ಸ್ಥಾನದಲ್ಲಿರಿಸಿದೆ
ಮೇಲಿನ ಹೇಳಿಕೆಗಳಲ್ಲಿ ಎಷ್ಟು ಸರಿಯಾಗಿವೆ
a) 1, 2
b) 2, 3
c) 1, 3
d) 1, 2, 3