20th ಮೇ 2025

20th ಮೇ 2025

1.ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?1 ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನಲ್ಲಿ ವಿದ್ಯಾರ್ಥಿಗಳ ನಾಯಕತ್ವವನ್ನು ಉತ್ತೇಜಿಸಲು ಮಕ್ಕಳ ಗ್ರಾಮ ಸಭೆಗಳನ್ನು ನಡೆಸಲಾಗುತ್ತದೆ.
2 ಸಮುದಾಯ ಕ್ರೀಡೆಗಳನ್ನು ಉತ್ತೇಜಿಸಲು ಬೇಸಿಗೆ ರಜೆಯ ಸಮಯದಲ್ಲಿ ಇನ್ವಾಲ್ವ್ NGO ರಾಜ ಯೋಜನೆ ಅನ್ನು ಪ್ರಾರಂಭಿಸಿತು.

a) 1 ಮಾತ್ರ ಸರಿ
b) 2 ಮಾತ್ರ ಸರಿ
c) 1 ಮತ್ತು 2 ಸರಿ
d) 1 ಮತ್ತು 2 ತಪ್ಪು

2. ಚಂದ್ರಯಾನ-5 ರ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಚಂದ್ರನ ದಕ್ಷಿಣ ಧ್ರುವದಲ್ಲಿ ಕಾಯಂ ನೆರಳಿನ ಭಾಗದಲ್ಲಿರುವ ನೀರು ಸೇರಿದಂತೆ ಆವಿ ಸ್ಥಿತಿಯಲ್ಲಿರುವ ವಸ್ತುಗಳ ಅಧ್ಯಯನ ನಡೆಸಲಾಗುವುದು.
2 ಚಂದ್ರಯಾನ-5 ಅನ್ನು LUPEX (ಚಂದ್ರ ಧ್ರುವ ಪರಿಶೋಧನೆ) ಎಂದೂ ಕರೆಯುತ್ತಾರೆ
3 ಇದು ಇಸ್ರೋ (ಭಾರತ) ಮತ್ತು ಜಾಕ್ಸಾ(ಜಪಾನ್ನ ಬಾಹ್ಯಾಕಾಶ ಸಂಸ್ಥೆ) ಜಂಟಿ ಚಂದ್ರನ ಕಾರ್ಯಾಚರಣೆಯಾಗಿದ್ದು, ಜಪಾನ್ನ H3 ರಾಕೆಟ್ನಲ್ಲಿ 2027-28 ರಲ್ಲಿ ಉಡಾವಣೆಗೊಳ್ಳಲಿದೆ.
4 ಲ್ಯಾಂಡರ್ ಅನ್ನು ಇಸ್ರೋ ಮತ್ತು ರೋವರ್ ಅನ್ನು ಜಾಕ್ಸಾ ನಿರ್ಮಿಸಲಿವೆ

a) 1, 2, 3
b) 2, 3, 4
c) 1, 3, 4
d) 1, 2, 3, 4

3. ಭಾರತದ ಪ್ರಸಿದ್ಧ ಕ್ರೀಡಾಪಟು ನೀರಜ್ ಚೋಪ್ರಾ ಯಾವ ಕ್ರೀಡೆಯಲ್ಲಿ ಸಾಧನೆ ಮಾಡಿದ್ದಾರೆ?

a) ಲಾಂಗ್ ಜಂಪ್
b) ಹೈ ಜಂಪ್
c) ಜಾವೆಲಿನ್ ಥ್ರೋ
d) ಶಾಟ್ ಪುಟ್

4. ನೀರಜ್ ಚೋಪ್ರಾ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಯಾವ ಪಂದ್ಯಾವಳಿಯಲ್ಲಿ ಜಾವೆಲಿನ್ ಅನ್ನು 90 ಮೀಟರ್ಗಿಂತ ಹೆಚ್ಚು ದೂರ ಎಸೆದರು?

a) 2023 ರ ದೋಹಾ ಡೈಮಂಡ್ ಲೀಗ್
b) 2024 ರ ದೋಹಾ ಡೈಮಂಡ್ ಲೀಗ್
c) 2025 ರ ದೋಹಾ ಡೈಮಂಡ್ ಲೀಗ್
d) ಮೇಲಿನ ಯಾವುದು ಅಲ್ಲ

5. ಭಾರತೀಯ ಸಂವಿಧಾನದ 143 ನೇ ವಿಧಿ ಏನು ಹೇಳುತ್ತದೆ?

a) ಇದು ರಾಷ್ಟ್ರಪತಿಗಳು ಪ್ರಮುಖ ಕಾನೂನು ಪ್ರಶ್ನೆಗಳ ಬಗ್ಗೆ ಸುಪ್ರೀಂ ಕೋರ್ಟ್ನ ಸಲಹಾ ಅಭಿಪ್ರಾಯವನ್ನು ಪಡೆಯಲು ಅನುವು ಮಾಡಿಕೊಡುತ್ತದೆ.
b) ಶಾಸಕಾಂಗವು ಅಂಗೀಕರಿಸಿದ ರಾಜ್ಯ ಮಸೂದೆಗಳಿಗೆ ಒಪ್ಪಿಗೆ ನೀಡುವ ಬಗ್ಗೆ ರಾಜ್ಯಪಾಲರ ಅಧಿಕಾರಗಳನ್ನು ತಿಳಿಸುತ್ತದೆ.
c) ರಾಜ್ಯಪಾಲರು ತಮ್ಮ ಪರಿಗಣನೆಗೆ ಕಾಯ್ದಿರಿಸಿದ ಮಸೂದೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರಪತಿಗಳ ಪಾತ್ರವನ್ನು ತಿಳಿಸುತ್ತದೆ.
d) ಸುಪ್ರೀಂ ಕೋರ್ಟ್ಗೆ ಸಹಾಯ ಮಾಡಲು ಎಲ್ಲಾ ನಾಗರಿಕ ಮತ್ತು ನ್ಯಾಯಾಂಗ ಅಧಿಕಾರಿಗಳ ಕರ್ತವ್ಯವನ್ನು ವಿವರಿಸುತ್ತದೆ.